ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಶಾಲಾ ಹಾಗೂ ಕಾಲೇಜುಗಳಲ್ಲಿ ಮುಂದುವರಿಯಲು ಉತ್ತೇಜಿಸಲು ಈ ಯೋಜನೆಯ ಉದ್ದೇಶ.

ಪಾತ್ರತೆ (ಅರ್ಹತೆ):
- ವಿದ್ಯಾರ್ಥಿ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಎಸ್ಎಸ್ಸೆಲ್ಸಿ / ಪಿಯುಸಿ / ಪದವಿ / ಸ್ನಾತಕೋತ್ತರ ಅಥವಾ ಇತರೆ ಮಾನ್ಯತೆಯ ಕಲಿಯುತ್ತಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ಸರಕಾರ ನಿಗದಿ ಪಡಿಸಿರುವ ಮಿತಿ ಒಳಗೆ ಇರಬೇಕು. (ಉದಾ: 2.5 ಲಕ್ಷ ಅಥವಾ 8 ಲಕ್ಷ, ಯೋಜನೆಯ ಪ್ರಕಾರ ಬದಲಾಗಬಹುದು).
- ಯಾವುದೇ ಇತರ ಸರ್ಕಾರದ ವಿದ್ಯಾರ್ಥಿವೇತನ ಪಡೆಯುತ್ತಿದ್ದರೆ, ಈ ಯೋಜನೆಗೆ ಅರ್ಹರಾಗದಿರಬಹುದು (ಯೋಜನೆಯ ಪ್ರಕಾರ ಬದಲಾಗುತ್ತದೆ).
ಪೋತ್ಸಾಹಧನದ ಮೊತ್ತ:
ವಿದ್ಯಾರ್ಥಿಯ ಅಧ್ಯಯನದ ಹಂತವನ್ನು ಆಧರಿಸಿ, ರೂ. 15,000 ದಿಂದ 30000 ವರೆಗೆ ಮೊತ್ತವನ್ನು ವಿದ್ಯಾರ್ಥಿಗೆ ನೀಡಲಾಗುತ್ತದೆ.
ಅವಶ್ಯಕ ದಾಖಲೆಗಳು:
- ಅಧ್ಯಾಯನ ಪ್ರಮಾಣಪತ್ರ (Study Certificate)
- ಗುರುತಿನ ಚೀಟಿ (ಆಧಾರ್ / ಮತದಾರರ ಕಾರ್ಡ್)
- ಬ್ಯಾಂಕ್ ಖಾತೆ ವಿವರಗಳು (ಪಾಸ್ಬುಕ್ ನಕಲು)
- ಹಳೆಯ ಅಂಕಪಟ್ಟಿಗಳು
- ಕುಟುಂಬ ಆದಾಯ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ)
- ಪಾಸ್ಪೋರ್ಟ್ ಸೈಸ್ ಫೋಟೋ

ಅರ್ಜಿ ಸಲ್ಲಿಸುವ ವಿಧಾನ:
ಪ್ರಮುಖ ವೆಬ್ಸೈಟುಗಳು:
- SSP ಪೋರ್ಟಲ್: https://ssp.karnataka.gov.in
- Vidyasiri: https://karepass.cgg.gov.in
ವಿಧ್ಯಾರ್ಥಿಗಳು ಉಚಿತವಾಗಿ ಫೋನ್ ಪಡೆಯಲು
ಅರ್ಜಿಯ ಕೊನೆಯ ದಿನಾಂಕ:
ಪ್ರತಿಯೊಂದು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ದಿನಾಂಕ ನಿಗದಿಯಾಗುತ್ತದೆ. ಆಗಾಗ್ವೇಬ್ಸೈಟ್ ನೋಡಿ ಅಥವಾ ಕಾಲೇಜು ನೋಟೀಸ್ಬೋರ್ಡ್ ಪರಿಶೀಲಿಸಿ.
1ನೇ ತರಗತಿ ಇಂದ pós graduation ತನಕ ಪ್ರತ್ಯೇಕ ಯೋಜನೆಗಳ ಮೂಲಕ ಲಭ್ಯವಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ caste certificate ಕಡ್ಡಾಯ. ವಿದ್ಯಾರ್ಥಿಯ ಹೆಸರಿನಲ್ಲಿ ಯಾವುದೇ ರಾಷ್ಟ್ರೀಯೀಕೃತ ಬ್ಯಾಂಕ್ ಅಥವಾ ಬ್ಯಾಂಕ್ ಮಿತ್ರ ಖಾತೆ ಇದ್ದರೆ ಸಾಕು.
ಹೆಚ್ಚಿನ ಸಹಾಯಕ್ಕಾಗಿ ನಿಮ್ಮ ಕಾಲೇಜಿನ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳನ್ನು ಅಥವಾ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು.