ರಾಜ್ಯ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ, ಬೆಳೆ ಪರಿಹಾರ ಘೋಷಣೆ 1 ಲಕ್ಷ ಹಣ ಸಿಗುತ್ತೆ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ರೈತರೇ ನಿಮಗೆ ಶುಭ ಸುದ್ದಿ ಬಂದಿದೆ ಅದೇನೆಂದರೆ, ದುಪ್ಪಟ್ಟು ಬೆಳೆ ಪರಿಹಾರ ಹಣವನ್ನು ಘೋಷಣೆ ಮಾಡಲಾಗಿದೆ. ಇದು ನಿಮಗೆ ಖುಷಿಯ ವಿಚಾರವಾಗಿದೆ ಎನ್ನಬಹುದು. ನಿಮ್ಮ ಬೆಳೆ ಹಾನಿಗೊಳಗಾದರೆ ಸರ್ಕಾರವು ನಿಮಗೆ 1 ಲಕ್ಷ ರೂ ಹಣವನ್ನು ನೀಡಲಾಗುತ್ತದೆ. ಇದರಿಂದ ನಿಮಗೆ ಬಹಳ ಉಪಯೋಗ ಅಥವಾ ಪ್ರಯೋಜನವಾಗುತ್ತದೆ ಎಂದು ಹೇಳಬಹುದು. ಇದರ ಸಹಾಯವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು. ಸರ್ಕಾರವು ಬೆಳೆ ನಾಶ ವಾಗಿದ್ದರೆ ಮತ್ತು ಕಾಡು ಪ್ರಾಣಿಗಳು ಬೆಳೆಯನ್ನು ನಾಶ ಮಾಡಿದ್ದರೆ ಅಂತಹ ರೈತನಿಗೆ 1 ಲಕ್ಷ ಹಣವನ್ನು ಬೆಳೆ ಪರಿಹಾರ ಹಣವಾಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.

bele parihara in new updates
bele parihara in new updates
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಬೆಳೆ ಪರಿಹಾರ ಘೋಷಣೆ 2023 ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ರಾಜ್ಯ ಸರ್ಕಾರ 2023
ಪ್ರಕಟಿಸಿದವರುಕರ್ನಾಟಕ ಸರ್ಕಾರ
ಯೋಜನೆ ಹೆಸರುಬೆಳೆ ಪರಿಹಾರ ಹಣ ಘೋಷಣೆ
ಫಲಾನುಭವಿಎಲ್ಲಾ ರೈತರು
ಪ್ರಯೋಜನಗಳು1 ಲಕ್ಷ ಪರಿಹಾರಧನ

ಬೆಳೆ ಪರಿಹಾರ ಘೋಷಣೆ 2023

ಕಾಡು ಪ್ರಾಣಿಗಳಿಂದ ಉಂಟಾದ ಬೆಳೆ ಹಾನಿಗೆ ನೀಡುವ ಪರಿಹಾರದ ಗರಿಷ್ಠ ಮೊತ್ತವನ್ನು 50 ಸಾವಿರ ರೂ ಹಣವನ್ನು ಮೊದಲು ನೀಡುತ್ತಿದ್ದರು. ಆದರೆ ಈ ವರ್ಷ ಅದನ್ನು 1 ಲಕ್ಷ ಬೆಳೆ ಪರಿಹಾರ ಹಣವನ್ನು ಸರ್ಕಾರ ಹೆಚ್ಚಿಸಿದೆ. ಇದರಿಂದ ರೈತರ ಬಹುಕಾಲದ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ. ವನ್ಯ ಪ್ರಾಣಿಗಳಿಂದ ಉಂಟಾಗುವ ಜಾನುವಾರುಗಳ ಪ್ರಾಣ ಹಾನಿ ಮತ್ತು ಬೆಳೆ ಹಾನಿಗೆ ಪರಿಹಾರ ಹೆಚ್ಚಿಸುವ ಮೂಲಕ ಸರ್ಕಾರ ಮತ್ತು ಅರಣ್ಯ ಇಲಾಖೆ ಗ್ರಾಮೀಣ ಜನರಿಗೆ ನೆರವಾಗಿದೆ. ಇದರಿಂದ ರೈತರಿಗೆ ಎಷ್ಟೋ ಒಳ್ಳೆಯದಾಗಿದೆ.

ಯಾವ ಬೆಳೆಗಳಿಗೆ ಹಾನಿ ಆದರೆ ಪರಿಹಾರ ಸಿಗುತ್ತೆ ಅಂತಹ ಬೆಳೆಗಳೆಂದರೆ :

ಅಡಿಕೆ, ತೆಂಗು, ಮಾವು, ಭತ್ತ, ರಾಗಿ, ನೆಲಗಡಲೆ, ಟೊಮ್ಯಾಟೋ, ಹಿಪ್ಪುನೇರಳೆ, ಸೇರಿ ಹೀಗೆ ಒಟ್ಟಾರೆ 64 ಬೆಳೆಗಳ ಪರಿಹಾರ ಮೊತ್ತವನ್ನು ಕರ್ನಾಟಕ ಸರ್ಕಾರ ಎರಡು ಪಟ್ಟು ಹೆಚ್ಚಿಸಲಾಗಿದೆ. 50 ಸಾವಿರದಿಂದ 1 ಲಕ್ಷದವರೆಗೆ ಬೆಳೆ ಪರಿಹಾರ ಹಣವನ್ನು ಹೆಚ್ಚಿಸಲಾಗಿದೆ. ಪ್ರತಿಯೊಬ್ಬ ರೈತನು ಬೆಳೆ ಹಾನಿಗೊಳಗಾದರೆ ಅಥವಾ ಯಾವುದೇ ಕಾಡು ಪ್ರಾಣಿಗಳಿಂದ ಬೆಳೆ ನಾಶಗೊಂಡರೆ ಸರ್ಕಾರದಿಂದ ಇಂತಹ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸರ್ಕಾರ ತಿಳಿಸಿದೆ. ಇದು ರೈತರ ಹಿತದೃಷ್ಠಿಯಿಂದ ಸರ್ಕಾರ ಕೈಗೊಂಡ ಅದ್ಭುತ ಘೋಷಣೆಯಾಗಿದೆ.

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಲೆಬರ್‌ ಕಾರ್ಡ್‌ ಇದ್ದವರಿಗೆ 20 ಸಾವಿರ ರುಪಾಯಿ ಉಚಿತ, ಪಡೆಯುವುದು ಹೇಗೆ ಇಲ್ಲಿದೆ ನೋಡಿ ಸರ್ಕಾರದ ಹೊಸ ಪಟ್ಟಿ ಬಿಡುಗಡೆ

ರೈತರೇ ನಿಮಗೆ ಸಿಹಿ ಸುದ್ದಿ, ನಿಮ್ಮ ಮನೆಗೆ ಉಚಿತ PM ಸೋಲಾರ್‌ ಯೋಜನೆ 2023 ಈ ಕೂಡಲೇ ಅರ್ಜಿ ಸಲ್ಲಿಸಿ

ರೈತರಿಗೆ 2023 ಕ್ಕೆ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್‌, ಬೋರ್ವೆಲ್‌ ಕೊರೆಸುವವರಿಗೆ ಉಚಿತವಾಗಿ 3 ಲಕ್ಷದವರೆಗೆ ಹಣ ಸಿಗತ್ತೆ, ಹೊಸ ಅರ್ಜಿ ಆಹ್ವಾನಿಸಲಾಗಿದೆ ಎಲ್ಲರೂ ಅಪ್ಲೈ ಮಾಡಿ

Leave a Reply