ಕೇಂದ್ರ ಬಜೆಟ್‌ ಮಂಡನೆ 2023 ಫೆಬ್ರವರಿಯಿಂದ ಕರ್ನಾಟಕಕ್ಕೆ ಬಂಪರ್‌ ಕೊಡುಗೆಗಳು

ಹಲೋ ಸ್ನೇಹಿತರೇ ನಮಸ್ಕಾರ, ಫೆಬ್ರವರಿ 1,2023 ರಲ್ಲಿ ಹಣಕಾಸು ಸಚಿವೆ ಆದ ನಿರ್ಮಲಾ ಸೀತಾರಾಮನ್‌ ಅವರು 2023-24 ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನಮ್ಮ ಕರ್ನಾಟಕಕ್ಕೆ ಏನೆಲ್ಲಾ ಘೋಷಣೆಗಳನ್ನು ಮಾಡಿದ್ದಾರೆ ಎಂದು ನೋಡೋಣ, ಈ ಬಾರಿ ಕರ್ನಾಟಕ್ಕೆ ಅದ್ಭುತ ಘೋಷಣೆಯನ್ನು ಮಾಡಿದ್ದಾರೆ. ಇಂತಹ ಭರ್ಜರಿ ಘೋಷಣೆಗಳನ್ನು ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ ಎಲ್ಲರೂ ಓದಿ.

budget 2023 highlights in karnataka in kannada
budget 2023 highlights in karnataka in kannada
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕೇಂದ್ರ ಸರ್ಕಾರ
ಕೇಂದ್ರ ಬಜೆಟ್ಪ್ರಮುಖ ಘೋಷಣೆಗಳು
ಬಜೆಟ್‌ ಘೋಷಣೆಯ ದಿನಾಂಕ01-02-2023 ಫೆಬ್ರವರಿ
ಘೋಷಿಸಿದವರುಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕರ್ನಾಟಕಕ್ಕೆ ನೀಡಿದ ಸೂಪರ್‌ ಘೋಷಣೆಗಳು :

  • ಭದ್ರಾ ಮೋಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲಾಗಿದೆ ಈ ಮೂಲಕ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಹೊರಹೊಮ್ಮಿದೆ. ಈ ಯೊಜನೆಗೆ 5,300 ಕೋಟಿ ರೂಗಳನ್ನು ಮೀಸಲಿಡಲಾಗಿದೆ.
  • ಕರ್ನಾಟಕದ ಬರ ಪರಿಹಾರಕ್ಕೆ, ಬರ ನಿರ್ವಹಣೆಗೆ 53,00 ಕೋಟಿ ರೂ ಮಂಡನೆ ಮಾಡಲಾಗಿದೆ. ಇದೇ ವೇಳೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸುತ್ತಾ ಈ ಬಾರಿಯ ಬಜೆಟ್‌ ನಲ್ಲಿ ಮಹಿಳೆಯರಿಗೆ, ಯುವಕರಿಗೆ, ರೈತರಿಗೆ, OBC ಸಮುದಾಯಕ್ಕೆ ಇವರಿಗೆ ಬಜೆಟ್‌ ನಲ್ಲಿ ಹೆಚ್ಚು ಮಾನ್ಯತೆ ನೀಡಲಾಗಿದೆ ಎಂದರು.
  • ಆಧಾರ್‌, ಯುಪಿಐ, ಕೋವಿಡ್‌, ವಿಶ್ವ ಮಾನ್ಯತೆ ಸಿಕ್ಕಿದೆ. ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ರೂ ಮೀಸಲಿಡಲಾಗಿದೆ. ಒಂದು ವರ್ಷ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.
  • ಈ ಬಾರಿಯ ಬಜೆಟ್‌ ನಲ್ಲಿ ರೈಲ್ವೆ ಖಾತೆಗೆ 2.40 ಲಕ್ಷ ಕೋಟಿ ರುಪಾಯಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. 2013-14 ನೇ ಸಾಲಿನಲ್ಲಿ ಹಂಚಿಕೆ ಮಾಡಲಾದ ಅನುದಾನಕ್ಕಿಂತ 9 ಪಟ್ಟು ಹೆಚ್ಚು ಅನದಾನವನ್ನು ಈ ಸಾಲಿನ ಬಜೆಟ್‌ ನಲ್ಲಿ ಕೇಂದ್ರ ಸರ್ಕಾರ ಮೀಸಲು ನೀಡಿದೆ. ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತಿದೊಡ್ಡ ಅನುದಾನ ಹಂಚಿಕೆಯಾಗಿದೆ.
  • 5 ಜಿ ಸೇವೆಯನ್ನು ಬಳಸಿಕೊಂಡು 100 ಪ್ರಯೋಗಾಲಯವನ್ನು ಸ್ಥಾಪನೆ ಮಾಡಲಾಗುವುದು. ಕಾಮಗಾರಿಗಾಗಿ 5 ವರ್ಷಗಳ ಸಂಶೋಧನೆ ಮತ್ತ ಅಭಿವೃದ್ದಿ ಅನುದಾನವನ್ನು ನೀಡಲಾಗುವುದು. ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಹೊಸ ʼದೇಖೋ ಆಪನಾ ದೇಶʼ ಪ್ರವಾಸೋದ್ಯಮಕ್ಕೆ ಹೊಸ ಘೋಷಣೆ ಮಾಡಲಾಗಿದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

  • 30 ಅಂತರಾಷ್ಟ್ರೀಯ ಕೌಶಲ್ಯ ತರಭೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಕೌಶಲ್ಯ ಅಭಿವೃದ್ದಿ ಯೋಜನೆ ಅಡಿಯಲ್ಲಿ 3 ಲಕ್ಷ ಯುವಕರಿಗೆ ತರಭೇತಿ ನೀಡಲಾಗುವುದು. 47 ಲಕ್ಷ ಯುವಕರಿಗೆ 3 ವರ್ಷಗಳವರೆಗೆ ಶಿಷ್ಯ ವೇತನ, ಪಿಎಮ್‌ ಕೌಶಲ್‌ ಅವರ ಅಡಿಯಲ್ಲಿ ಕೆಲಸದ ಸಮಯದಲ್ಲಿ ತರಬೇತಿ ನೀಡಲಾಗುವುದು.
  • ಹಳೆಯ ಮಾಲಿನ್ಯಕಾರಕ ವಾಹನವನ್ನು ತೆಗೆದುಹಾಕಲು ಮತ್ತು ಅವುಗಳನ್ನು ಸ್ಕ್ರಾಪ್‌ ಮಡಲು ಹೆಚ್ಚುವರಿ ಹಣವನ್ನು ನೀಡಲಾಗುವುದು. ಮಾಲಿನ್ಯಕಾರಕ ವಾಹನದ ಸ್ಕ್ರಾಪಿಂಗ್‌ ನೀತಿಗಾಗಿ ಹಳೆಯ ವಾಹನವನ್ನು ತೆಗೆದುಕೊಳ್ಳಲು ಹಣವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
  • ಬ್ಯಾಂಕಿಂಗ್‌ ನಿಯಂತ್ರಣ ಸುಧಾರಣೆ ಕಾಯ್ದೆ: ಡೇಟಾ ರಾಯಭಾರಿ ಕಛೇರಿಯನ್ನು ರಚಿಸಲಾಗುವುದು. ಇದರಿಂದ ಬ್ಯಾಂಕಿಂಗ್‌ ನಿಯಂತ್ರಣ ಸುಧಾರಣಾ ಕಾಯ್ದೆ ಸುಧಾರಿಸಲಿದೆ.
  • ಡಿಪ್ಲೋಮಾ ಮತ್ತು ಪ್ರಮಾಣ ಪತ್ರ ನೀಡುವ ಸೇವೆಗೆ ಅಧಿಕಾರ ನೀಡಲಾಗುವುದು. ಕೀಟನಾಶಕಗಳಿಗಾಗಿ 10 ಸಾವಿರ ಜೈವಿಕ ಇನ್ಪುಟ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಎಲಿಡಿ ಟೆಲಿವಿಷನ್‌ಗಳು, ಎಲೆಕ್ಟ್ರಾನಿಕ್‌ ವಾಹನಗಳು, ಆಟಿಕೆಗಳು, ಬೈಸಿಕಲ್‌, ಜೈವಿಕ ಅನಿಲಕ್ಕೆ ಸಂಬಂಧಿಸಿದ ವಸ್ತುಗಳು, ಅಗ್ಗವಾಲಿವೆ. ಕಸ್ಟಂ ಸುಂಕವನ್ನು ಶೇಕಡಾ 13% ಕ್ಕೆ ಹೆಚ್ಚಿಸಲಾಗಿದೆ.
  • ಮಹಿಳೆಯರಿಗಾಗಿ ಉಳಿತಾಯ ಯೋಜನೆಯನ್ನು ಘೋಷಿಸಲಾಗಿದೆ. 2 ಲಕ್ಷ ಉಳಿತಾಯದ ಮೇಲೆ 7.5 ಬಡ್ಡಿ ಲಭ್ಯವಿದೆ. ಹಿರಿಯ ನಾಗರೀಕರು 15 ಲಕ್ಷದ ಬದಲು, 30 ಲಕ್ಷ ಹಣವನ್ನು ಠೇವಣಿ ಇಡಬಹುದು.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಕೃಷಿಗೆ ಬಜೆಟ್‌ ನಲ್ಲಿ ಸಿಕ್ಕಿದ್ದು ಏನು? ರೈತರಿಗೆ ಭರ್ಜರಿ ಸಿಹಿ ಸುದ್ದಿ, 10 ಅದ್ಭುತ ಘೋಷಣೆಗಳು

ಎಲ್ಲಾ ರೈತರಿಗೆ ಗುಡ್‌ ನ್ಯೂಸ್‌, ಕಿಸಾನ್‌ ಸಮ್ಮಾನ್‌ ಹಣದಲ್ಲಿ ಭಾರಿ ಹೆಚ್ಚಳ ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಕೊಡುಗೆ.!

Leave a Reply