ಬಿಪಿ ಮತ್ತು ಶುಗರ್‌ ಇದ್ದವರಿಗೆ.! ಮೋದಿ ಕೊಟ್ರು ಬಂಪರ್‌ ಕೊಡುಗೆ, ದೇಶದ ಜನೆತೆಗೆ ಮಹತ್ವ ಪೂರ್ಣ ಯೋಜನೆ ಜಾರಿ

ಹಲೋ ಸ್ನೇಹಿತರೇ ನಮಸ್ಕಾರ, ದೇಶದ ಎಲ್ಲಾ ಜನರಿಗೆ ಪ್ರಧಾನ ಮಂತ್ರಿಯವರು ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿ ಮನೆಯಲ್ಲಿ ಯಾರಿಗಾದರೂ ಬಿಪಿ ಹಾಗೂ ಶುಗರ್‌ ಇದ್ದರೆ ನಿಮಗೆ ಹೊಸ ಸುದ್ದಿ ನೀಡಿದೆ. ನರೇಂದ್ರ ಮೋದಿಯವರು ರೋಗಿಗಳಿಗಾಗಿ ಹೊಸ ಕೊಡುಗೆಯನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

central government new schemes 2023 in kannada
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ದೇಶದ ಎಲ್ಲಾ ಜನರಿಗೆ ಪ್ರಧಾನ ಮಂತ್ರಿಯವರು ಹೊಸ ಕೊಡುಗೆಯನ್ನು ನೀಡಿದ್ದಾರೆ. ರೋಗಿಗಳನ್ನು ಪ್ರಧಾನ ಮಂತ್ರಿಯವರು ಗಮನಿಸಿರುವುದು ಮಹತ್ವ ಪೂರ್ಣವಾಗಿದೆ. ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದ್ರೋಗ ಇತ್ಯಾದಿ ಗಂಭೀರ ಖಾಯಿಲೆಗಳನ್ನು ಗುರುತಿಸಲು ದೇಶದಲ್ಲಿ ವಿಶಿಷ್ಟ ಆರೋಗ್ಯ ಮಾದರಿಯನ್ನು ಸಿದ್ದಪಡಿಸಲಾಗುತ್ತಿದೆ. ದೇಶಾಂದ್ಯಂತ ವಿವಿಧ ರಾಜ್ಯದ ಜಿಲ್ಲೆಗಳು, ಪಟ್ಟಣಗಳು, ಮತ್ತು ಹಳ್ಳಿಗಳು, ಮನೆಗಳಿಂದ ಕೆಲವೇ ಹೆಜ್ಜೆಗಳಿಂದ ದೂರವಿರುವ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ರಚಿಸುವ ಮೂಲಕ ಈ ಮಾದರಿಯನ್ನು ಸಿದ್ದಪಡಿಸಲಾಗುತ್ತಿದೆ.

ಇದರಿಂದ ದೇಶದ ಜೀವನ ಶೈಲಿಗಳ ಅಡ್ಡ ಪರಿಣಾಮಗಳನ್ನು ಸಕಾಲದಲ್ಲಿ ತಡೆಗಟ್ಟಬಹುದು. ಪ್ರಧಾನಿ ನರೇಂದ್ರ ಮೋದಿಯವರ ಈ ದೃಷ್ಠಿಕೋನವನ್ನು ಈಡೇರಿಸಲು ಕೇಂದ್ರದ ಆರೋಗ್ಯ ಸಚಿವಾಲಯ ಈಗಾಗಲೇ ತನ್ನ ಸಂಪೂರ್ಣ ಸಿದ್ಧತೆಯನ್ನು ಪ್ರಾರಂಭಿಸಿದೆ. ಇದಲ್ಲದೇ ದೇಶದಲ್ಲಿ ಡ್ರೋನ್‌ಗಳಿಂದ ಔಷಧಿ ಸರಬರಾಜು ಮತ್ತು ಪರೀಕ್ಷಾ ಸೇವೆಗಳಿಗೆ ಪ್ರಮುಖ ಸಿದ್ಧತೆಗಳು ಪ್ರಾರಂಭವಾಗಿವೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿಯವರ ದೂರದೃಷ್ಠಿ ಮತ್ತು ದ್ಯೇಯವನ್ನು ಪೂರೈಸುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ಸಂಪೂರ್ಣ ತಂಡವನ್ನು ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ ನಿಯೋಜಿಸಿದೆ. ಇದರಿಂದ ರಕ್ತದೊತ್ತಡ, ಸಕ್ಕರೆ, ಹೃದ್ರೋಗ ಮತ್ತು ಇತ್ಯಾದಿ ಹೊಸ ಗಂಭೀರ ಖಾಯಿಲೆಗಳನ್ನು ತಡೆಗಟ್ಟಬಹುದು ಮತ್ತು ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಬಹುದು.

ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳ ಪ್ರಕಾರ ದೇಶದಲ್ಲಿ ಸಾಂಕ್ರಮಿಕ ವಲ್ಲದ ರೋಗಗಳನ್ನು ತಡೆಗಟ್ಟುವ ಅಭಿಯಾನದ ಮಟ್ಟದಲ್ಲಿ ದೊಡ್ಡ ಯೋಜನೆಯನ್ನು ಮತ್ತು ಸಿದ್ದತೆಗಳನ್ನು ಪ್ರಾರಂಭಿಸಿದೆ. ಆರಂಭಿಕ ಹಂತದಲ್ಲಿ ದೇಶದಲ್ಲಿ ಇಂತಹ 1.5 ಲಕ್ಷ ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳನ್ನು ಅಭಿವೃದ್ದಿಪಡಿಸಲಾಗುತ್ತದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ಇದು ಜನರ ಮನೆಗಳಿಗೆ ಬಹಳ ಹತ್ತಿರದಲ್ಲಿದೆ. ಈ ಆರೋಗ್ಯ ಕೇಂದ್ರಗಳನ್ನು ರಕ್ತದೊತ್ತಡ ಮತ್ತು ಮಧುಮೇಹಗಳಂತಹ ರೋಗಗಳನ್ನು ತಕ್ಷಣವೇ ತನಿಖೆ ಮಾಡಬಹುದು ಮತ್ತು ತಕ್ಷಣವೇ ಚಿಕಿತ್ಸೆ ನೀಡಬಹುದು. ಆರಂಭಿಕ ಹಂತದಲ್ಲಿ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ಅಭಿವೃದಿಪಡಿಸುವುದು ಕೇಂದ್ರ ಸರ್ಕಾರದ ಮುಖ್ಯ ದ್ಯೇಯವಾಗಿದೆ. ದೇಶಾದ್ಯಂತ ಈ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸಲಾಗುವುದು. ಇದರಿಂದ ಜನರಿಗೆ ಜೀವನ ಶೈಲಿ ಖಾಯಿಲೆಗಳಿಂದ ರಕ್ಷಿಸಬಹುದು.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ AppClick Here

ಇತರೆ ವಿಷಯಗಳು :

ರಾಜ್ಯದ ರೈತರಿಗೆ ಭಂಪರ್‌ ಸಿಹಿ ಸುದ್ದಿ.! ರೈತರ ಖಾತೆಗೆ 75 ಸಾವಿರ ಹಣ ಜಮೆ, ತಪ್ಪದೇ ನೋಡಿ ಸಂಪೂರ್ಣ ಮಾಹಿತಿ ಇಲ್ಲಿದೆ

ಎಲ್ಲಾ ಮಹಿಳೆಯರಿಗೆ ಮುಖ್ಯಮಂತ್ರಿಯವರಿಂದ 7 ಬಂಪರ್‌ ಘೋಷಣೆ, 18 ವರ್ಷ ಮೇಲ್ಪಟ್ಟವರು ತಪ್ಪದೇ ನೋಡಿ

ಕೇವಲ 515 ಕಟ್ಟಿ 34 ಸಾವಿರ ಹಣ ಪಡೆಯಿರಿ! ಪ್ರತಿಯೊಬ್ಬ ರೈತ ತಿಳಿಯಲೇಬೇಕಾದ ಈ ವಿಷಯ! ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರ್ಮಿಕ ಕಾರ್ಡ್‌ ಇದ್ದವರಿಗೆ ಪ್ರತಿ ತಿಂಗಳು 3 ಸಾವಿರ, ಅರ್ಜಿ ಪ್ರಾರಂಭ ಸಂಪೂರ್ಣ ಮಾಹಿತಿ ಇಲ್ಲಿದೆ

ರಾಜ್ಯ ಸರ್ಕಾರದಿಂದ ಬಂಪರ್‌ ಕೊಡುಗೆ ಮನೆ ಕಟ್ಟಿಸಲು 2 ಲಕ್ಷ ಫ್ರೀ, ಉಚಿತ ಕೃಷಿ ಭೂಮಿ ಕೊಡುತ್ತಾರೆ ತಪ್ಪದೇ ನೋಡಿ

Leave a Reply