BPL ರೇಷನ್‌ ಕಾರ್ಡ್‌ ಹೊಸ ಬದಲಾವಣೆ ಮತ್ತು LPG ಗ್ಯಾಸ್‌ ಸಿಲೆಂಡರ್‌ ಹೊಂದಿದವರಿಗೆ ಸಬ್ಸಿಡಿ, ಕರ್ನಾಟಕದ ಎಲ್ಲಾ ಜನಸಾಮಾನ್ಯರಿಗೆ ಸಿಹಿಸುದ್ದಿ

ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯದ ಜನೆತೆಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರವು ಈ ಬಾರಿ ಬಜೆಟ್‌ ನಲ್ಲಿ ಹಲವಾರು ಬದಲಾವಣೆ ಜಾರಿಗೆ ತರಲಾಗಿದೆ. ಹಾಗೆಯೇ ಮುಂದೆ ಬರುವಂತಹ ಕರ್ನಾಟಕ ಸರ್ಕಾರದ ಬಜೆಟ್‌ ಘೋಷಣೆ ಕೂಡ ನಡೆಯಲಿದೆ. ಈ ಬಜೆಟ್‌ ನಲ್ಲಿ ಹೆಚ್ಚಾಗಿ ರೈತರಿಗೆ ಸಂಬಂಧಿಸಿದ ವಿಷಯಗಳಿಗೆ ಮತ್ತು ಅವರಿಗೆ ಅನುಕೂಲವಾಗಲು ಹಲವಾರು ವಿಧಾನಗಳನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ಮುಂದಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಎಲ್ಲರೂ ಓದಿ.

karnataka govt new updates in kannada 2023-24
karnataka govt new updates in kannada 2023-24
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಕೇಂದ್ರ ಸರ್ಕಾರವು ಪಡಿತರ ಚೀಟಿದಾರರಿಗೆ ಶುಭ ಸುದ್ದಿ ನೀಡಿದೆ. ಪಡಿತರ ಅಕ್ರಮ ತಡೆಯಲು ಮೇರಾ ರೇಷನ್‌ ಆಪ್‌ ಬಿಡುಗಡೆ ಮಾಡಲಾಗುತ್ತಿದೆ. ಈ ಯಾಪ್‌ ಮೂಲಕ ಎಲ್ಲಾ ಫಲಾನುಭವಿಗಳು ಪಡಿತರ ಚೀಟಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಗಳನ್ನು ತಮ್ಮ ಮೊಬೈಲ್‌ ನಲ್ಲಿ ನೋಡಬಹುದಾಗಿದೆ.

ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯ ಅಡಿಯಲ್ಲಿ ಮೇರಾ ಪಡಿತರ ಅಪ್ಲಿಕೇಶನ್‌ ಅನ್ನು ಪ್ರಾರಂಭಿಸಲಾಗಿದೆ. ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯ ಲಾಭವನ್ನು ಪಡೆಯುತ್ತಿರುವ ಫಲಾನುಭವಿಗಳು ಮೇರಾ ರೇಷನ್‌ ಪಡಿತರ ಅಪ್ಲಿಕೇಶನ್‌ ಪ್ರಯೋಜನವನ್ನು ಪಡೆಯಬಹುದು. ಮೇರಾ ರೇಷನ್‌ ಅಪ್ಲಿಕೇಶನ್‌ ಅನ್ನು ಅಭ್ಯರ್ಥಿಗಳು ಹಿಂದಿ ಮತ್ತು ಇಂಗ್ಲೀಷ್‌ ಹೀಗೆ 14 ಪ್ರಾದೇಶಿಕ ಭಾಷೆಗಳಲ್ಲಿ ಪಡೆಯಬಹುದು. ರಾಜ್ಯದಲ್ಲಿ 1.15 ಕೋಟಿ ಬಿಪಿಎಲ್‌ ಪಡಿತರ ಕಾರ್ಡ್, 23.96 ಲಕ್ಷ ಎಪಿಎಲ್‌ ಪಡಿತರ ಕಾರ್ಡ್‌, 10.90 ಲಕ್ಷ ಅಂತ್ಯೋದಯ‌ ಪಡಿತರ ಕಾರ್ಡ್‌ ಹೊಂದಿರುವಂತಹ ಸುಮಾರು 1.50 ಕೋಟಿ ರೇಷನ್‌ ಕಾರ್ಡ್‌ದಾರರಿದ್ದಾರೆ. ಅರ್ಹರಿಗೆ ಸರಿಯಾದ ರೀತಿಯಲ್ಲಿ ಪಡಿತರ ಸಿಗುವ ನಿಟ್ಟಿನಲ್ಲಿ ಈ ಒಂದು ಯಾಪ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರದ ಮುಂದಿನ 2023 ರ ಬಜೆಟ್‌ ನಲ್ಲಿ ಬಸವರಾಜ ಬೊಮ್ಮಾಯಿ ಅವರು ಪಡಿತರ ಚೀಟಿ ಹೊಂದಿವರಿಗೆ ಎಲ್ಲರಿಗೂ ಗುಡ್‌ ನ್ಯೂಸ್‌ ನೀಡಲಿದ್ದಾರೆ. ಪಡಿತರ ಮತ್ತು ಎಲ್ಲಾ ಬಿಪಿಎಲ್‌ ಚೀಟಿದಾರರಿಗೆ 1000 ರುಗಳ ಆರ್ಥಿಕ ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 2016 ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಮತ್ತು 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಗ್ಯಾಸ್‌ ಸೌಲಭ್ಯ ನೀಡಿದೆ.‌ ಈ ಯೋಜನೆ ಅಡಿಯಲ್ಲಿ ಸರ್ಕಾರ 1600 ರೂಗಳ ಸಹಾಯಧನವನ್ನು ನೀಡಲಾಗುತ್ತದೆ ಎಂದಿದ್ದಾರೆ. ಕೊರೋನಾ ಸಾಂಕ್ರಮಿಕ ಇಂತಹ ಜನರಿಗೆ ಈ ಯೋಜನೆ ಅಡಿಯಲ್ಲಿ ಸರ್ಕಾರವು ಫಲಾನುಭವಿಗಳಿಗೆ ಎಲ್ಪಿಜಿ ಸಿಲಿಂಡರ್‌ ಮೇಲೆ LPG ಸಿಲೆಂಡರ್‌ ಬಳಕೆದಾರರಿಗೆ 3 ಬಾರಿ ಉಚಿತ ಗ್ಯಾಸ್‌ ಅನ್ನು ಮರುಪೂರ್ಣ ಮಾಡುವ ಸೌಲಭ್ಯವನ್ನು ಒದಗಿಸಿದೆ. ಪ್ರಸ್ತುತ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್ಪಿಜಿ ಸಿಲೆಂಡರ್ ಗಳ ಮೇಲೆ 200 ಸಬ್ಸಿಡಿ ನೀಡುತ್ತಿದೆ. ಈ ಯೋಜನೆ ಅಡಿಯಲ್ಲಿ ದೇಶಾದ್ಯಂತ 9 ಕೋಟಿಗಿಂತ ಅಧಿಕ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಪಡಿತರ ಚೀಟಿ ಹೊಂದಿದವರಿಗೆ ಸೂಪರ್‌ ಸುದ್ದಿ, ರೇಷನ್‌ ಅನ್ನು ಫ್ರೀಯಾಗಿ ಪಡೆಯಿರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ 2023-24

ಕೃಷಿಗೆ ಬಜೆಟ್‌ ನಲ್ಲಿ ಸಿಕ್ಕಿದ್ದು ಏನು? ರೈತರಿಗೆ ಭರ್ಜರಿ ಸಿಹಿ ಸುದ್ದಿ, 10 ಅದ್ಭುತ ಘೋಷಣೆಗಳು

Leave a Reply