ಹಲೋ ಸ್ನೇಹಿತರೇ ನಮಸ್ಕಾರ, ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನು ಜಾರಿಗೆ ತರುತ್ತಿವೆ. ಅಂತಹ ಯೋಜನೆಗಳಲ್ಲಿ ಈ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಲ್ಲಿ ಸಣ್ಣ ವ್ಯಾಪಾರ ಮಾಡುವಂತಹ ಪ್ರತಿಯೊಬ್ಬ ಜನರಿಗೆ ಸರ್ಕಾರದಿಂದ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಸಣ್ಣ ವ್ಯಾಪಾರ ಮಾಡುವವರಿಗೆ ನಿಮ್ಮ ವ್ಯಾಪಾರವು ಉನ್ನತ ಹಂತಕ್ಕೇರಲು ಸರ್ಕಾರವು ಸಹಾಯ ಮಾಡುತ್ತಿದೆ. ಎಲ್ಲಾ ಸಣ್ಣ ವ್ಯಾಪಾರಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ಯೋಜನೆಯ ಬಗ್ಗೆ ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪ್ರಮುಖ ವಿವರಗಳು:
ಸಂಸ್ಥೆಯ ಹೆಸರು | ಕೇಂದ್ರ ಸರ್ಕಾರ |
ಯೋಜನೆ ಹೆಸರು | ಪಿಎಮ್ ಸ್ವ ನಿಧಿ ಯೋಜನೆ |
ಫಲಾನುಭವಿಗಳು | ಸಣ್ಣ ವ್ಯಾಪಾರಿಗಳು |
ಪ್ರಯೋಜನಗಳು | 50,000 ಸಾಲ ಸೌಲಭ್ಯ |
ಅಪ್ಲೈ ಮಾಡುವುದು | ಆನ್ಲೈನ್ ಮೂಲಕ |
ಪಿಎಮ್ ಸ್ವ ನಿಧಿ ಯೋಜನೆ :
ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯಡಿಯಲ್ಲಿ ಸರ್ಕಾರವು ಬೀದಿ ಬದಿ ವ್ಯಾಪಾರಿಗಳಿಗೆ ಸಬ್ಸಿಡಿ ಸಾಲವನ್ನು ನೀಡಲಾಗುತ್ತಿದೆ. ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್ನಲ್ಲಿ ನೋಡಲು
ಯಾರಿಗೆಲ್ಲಾ ಸಾಲ ಸೌಲಭ್ಯ ;
- ಪುಟ್ಪಾತ್ ನಲ್ಲಿ ವ್ಯಾಪಾರ ಮಾಡುವವರಿಗೆ
- ತರಕಾರಿ ಮಾರುವವರಿಗೆ
- ಫಾಸ್ಟ್ ಫುಡ್ ಮಾಡುವವರಿಗೆ
- ಸಣ್ಣ ಬೇಕರಿಯವರಿಗೆ
- ಇಸ್ತ್ರಿ ಅಂಗಡಿಯವರಿಗೆ
- ಟಿ ಶಾಪ್ ಹಾಗೂ ಪಕೋಡ ಅಂಗಡಿಯವರಿಗೆ
- ಹಣ್ಣು ಮತ್ತು ತರಕಾರಿ ಅಂಗಡಿಯವರಿಗೆ
ನಿಮಗೆ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯಡಿಯಲ್ಲಿ 50 ಸಾವಿರ ಹಣವನ್ನು ಸಾಲವಾಗಿ ನೀಡಲಾಗುತ್ತದೆ. ಹಾಗೆಯೇ 3000 ಹಣವನ್ನು ಸಬ್ಸಿಡಿ ನೀಡಲಾಗುತ್ತದೆ. ನೀವು ತೆಗೆದುಕೊಂಡ 50 ಸಾವಿರ ಹಣದಲ್ಲಿ 3 ಸಾವಿರ ಹಣ ಕಟ್ಟುವಂತಿಲ್ಲ 7% ಸಬ್ಸಿಡಿ ನೀಡಲಾಗುತ್ತದೆ. ಮೊದಲ ಬಾರಿಗೆ ನೀವು ಈ ಯೋಜನೆಯ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದರೆ 10 ಸಾವಿರ ಹಣವನ್ನು ಮಾತ್ರ ನೀಡಲಾಗುತ್ತದೆ.
ಪ್ರಮುಖ ಲಿಂಕ್ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಇತರೆ ವಿಷಯಗಳು :
ಮಹಿಳೆಯರಿಗಾಗಿ ಇಂದಿನಿಂದ ಹೊಸ ಯೋಜನೆ ಆರಂಭ! ಮನೆಯಲ್ಲೇ ಕುಳಿತು ಫ್ರೀಯಾಗಿ ಹೊಲಿಗೆ ಯಂತ್ರ ಪಡೆಯಿರಿ! ಇಂದೇ ಹೀಗೆ ಅರ್ಜಿ ಸಲ್ಲಿಸಿ
ನಿಮ್ಮ ಮನೆಯಲ್ಲೇ ಕುಳಿತಿರುವ ಈ ಒಂದು ಕೀಟದಿಂದ ನೀವು ಲಕ್ಷಾದೀಶರಾಗಬಹುದು! ಅದು ಯಾವ ಕೀಟ ಇಲ್ಲಿದೆ ನೋಡಿ! ಯಾರಿಗೂ ಗೊತ್ತಿರದ ಈ ವಿಷಯ
ಭರ್ಜರಿ ಗುಡ್ ನ್ಯೂಸ್ .? 10 ಸಾವಿರ ಹಣ ಯುವಕರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ
ರಾಜ್ಯದ ಮಹಿಳೆಯರಿಗೆ Good News! ಹೆಣ್ಣು ಮಕ್ಕಳ ಮದುವೆಗೆ ಉಚಿತವಾಗಿ 15 ಸಾವಿರ! ಸರ್ಕಾರದ ಈ ಹೊಸ ಯೋಜನೆ ನಿಮಗಾಗಿ! ಇಲ್ಲಿದೆ Complete Details
ಕೆಪಿಎಸ್ಸಿ ಹೊಸ ನೇಮಕಾತಿ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಭರ್ಜರಿ ಅವಕಾಶ ! KPSC Recruitment Karnataka 2023