ವಿದ್ಯಾನಿಧಿ ಸ್ಕಾಲರ್ಶಿಪ್‌ 2023, 11 ಸಾವಿರದವರೆಗೆ ಪಡೆಯಿರಿ ಉಚಿತ ಹಣ, ಸಂಪೂರ್ಣ ಮಾಹಿತಿ ಇಲ್ಲಿದೆ

ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ಶ್ರಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಸರ್ಕಾರ ಮುಂದಾಗಿದೆ. ಪ್ರತಿಯೊಬ್ಬ ಶ್ರಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

vidyanidhi scholarship 2023 new update
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪ್ರಮುಖ ವಿವರಗಳು :

ಸಂಸ್ಥೆಯ ಹೆಸರು ಕರ್ನಾಟಕ ಸರ್ಕಾರ
ವಿದ್ಯಾರ್ಥಿವೇತನದ ಹೆಸರುವಿದ್ಯಾನಿಧಿ ಯೋಜನೆ 2023
ಫಲಾನುಭವಿಗಳುಶ್ರಮಿಕರ ಮಕ್ಕಳು(ವಿದ್ಯಾರ್ಥಿಗಳು)
ಪ್ರಯೋಜನಗಳು11,000 ಸಾವಿರದವರೆಗೆ ಉಚಿತ ವಿದ್ಯಾರ್ಥಿವೇತನ

ವಿದ್ಯಾನಿಧಿ ಸ್ಕಾಲರ್ಶಿಪ್ 2023 :

ಸರ್ಕಾರವು ಶ್ರಮಿಕರ ಮಕ್ಕಳಿಗೆ ಅಂದರೆ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಇದಾಗಿದೆ.

ವಿದ್ಯಾರ್ಥಿವೇತನದ ವಿವರಗಳು :

ಕೋರ್ಸ್‌ ನ ಹೆಸರುಹುಡುಗರುಹುಡುಗಿಯರು
ಪಿಯುಸಿ/ ಐಟಿಐ/ಡಿಪ್ಲೋಮಾ ರೂ. 2,500/- ರೂ. 3,000/-
ಬಿಎ/ಬಿಎಸ್ಸಿ/ಬಿಕಾಂ/ ಪದವಿ ಇತ್ಯಾದಿ ರೂ. 5,000/- ರೂ. 5,500/-
ನರ್ಸಿಂಗ್‌ ಇತ್ಯಾದಿ ವೃತ್ತಿಪರ ಕೋರ್ಸ್‌/ಎಲ್‌, ಎಲ್‌, ಬಿ/ಪ್ಯಾರಾ ಮೆಡಿಕಲ್‌/ ಭಿ, ಫಾರ್ಮ್‌ ಕೋರ್ಸ್ಗಳು ರೂ.7,500/- ರೂ. 8,000/-
ಎಂಬಿಬಿಎಸ್/ಬಿಇ/ಬಿಟೆಕ್‌ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳು ರೂ. 13,000/- ರೂ.11,000/-

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಾಖಲೆಗಳು :

  • ಮಾರ್ಕ್ಸ್‌ ಕಾರ್ಡ್‌
  • ಆಧಾರ್‌ ಕಾರ್ಡ್‌
  • ಮೊಬೈಲ್‌ ನಂಬರ್‌
  • ಶಾಲಾ ದಾಖಲಾತಿ
  • ತಂದೆಯ ಚಾಲಕರ ಗುರುತಿನ ಚೀಟಿ

ಅರ್ಜಿ ಸಲ್ಲಿಸುವುದು :

ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮ ಒನ್‌, ಅಥವಾ ಕರ್ನಾಟಕ ಒನ್‌ ಸೇವಾಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ ಪ್ರತಿಯೊಬ್ಬ ಆಟೋ ಹಾಗೂ ಟ್ಯಾಕ್ಸಿ ಚಾಲಕನ ಮಕ್ಕಳ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಅಥವಾ ವಿದ್ಯಾನಿಧಿ ಸ್ಕಾಲರ್ಶಿಪ್‌ ಅನ್ನು ಪಡೆಯಬಹುದಾಗಿದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ AppClick Here

ಇತರೆ ವಿಷಯಗಳು :

ಸ್ವಂತ ಆಸ್ತಿ, ಜಮೀನು, ಸೈಟ್‌, ಜಾಗ, ಇದ್ದವರಿಗೆ ಹೊಸ ರೂಲ್ಸ್.!‌ ಕೇವಲ ಹತ್ತು ನಿಮಿಷದಲ್ಲಿ ಅಸ್ತಿ ನೋಂದಣಿ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ರೈತ ಭಾಂದವರಿಗೆ ಭರ್ಜರಿ ಗುಡ್‌ ನ್ಯೂಸ್.!‌ ಹೊಸ ರಸಗೊಬ್ಬರ ಬಿಡುಗಡೆ ಪ್ರತಿಯೊಬ್ಬ ರೈತರಿಗೂ ಉಚಿತವಾಗಿ ಸಿಗತ್ತೆ.! ಎಲ್ಲಾ ಮಾಹಿತಿ ಇಲ್ಲಿದೆ.

Leave a Reply