ರೈತ ಬಂಧುಗಳೇ, ನೀವು ಅಡಿಕೆ ಬೆಳೆದು ಜೀವನ ಸಾಗಿಸುತ್ತಿದ್ದರೆ, ಇದು ನಿಮಗಾಗಿ ಅತ್ಯಂತ ಉಪಯುಕ್ತವಾದ ಸುದ್ದಿ! ಕರ್ನಾಟಕ ಸರ್ಕಾರ ಅಡಿಕೆ ಬೆಳೆಗಾರರಿಗಾಗಿ ಹೊಸದೊಂದು ಸಬ್ಸಿಡಿ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಅಡಿಯಲ್ಲಿ ಅಡಿಕೆ ತೋಟ ಹೊಂದಿರುವ ರೈತರಿಗೆ ಗರಿಷ್ಠ ₹2 ಲಕ್ಷವರೆಗೆ ಸಹಾಯಧನ (ಸಬ್ಸಿಡಿ) ದೊರೆಯಲಿದೆ.

ಯೋಜನೆಯ ಉದ್ದೇಶ ಏನು?
ಈ ಯೋಜನೆಯ ಮುಖ್ಯ ಗುರಿ ಅಂದರೆ – ರೈತರು ಅಡಿಕೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ನೀರಾವರಿ, ಗೊಬ್ಬರ, ಡ್ರಿಪ್ ವ್ಯವಸ್ಥೆ, ಸಾವಯವ ಪದ್ಧತಿಗಳೊಂದಿಗೆ ತೋಟದ ಸುಧಾರಣೆಗೆ ಸಹಾಯ ಮಾಡುವುದು.
ಅರ್ಹತೆ ಯಾರು?
✔ ಕನಿಷ್ಠ 1 ಎಕರೆ ಅಡಿಕೆ ತೋಟ ಹೊಂದಿರುವ ರೈತರು
✔ SC/ST, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದ್ಯತೆ
✔ ಅಡಿಕೆ ಗಿಡ 2 ವರ್ಷಕ್ಕಿಂತ ಹೆಚ್ಚು ವಯಸ್ಸು ಇರಬಾರದು
✔ ರೈತರು ಆಧಾರ್ ಕಾರ್ಡ್, ಭೂಮಿ ದಾಖಲೆ, ಪಾಸ್ಬುಕ್ ಹೊಂದಿರಬೇಕು
ಸಹಾಯಧನವು ಹೇಗೆ ಲಭ್ಯ?
- ಗರಿಷ್ಠ ₹2 ಲಕ್ಷವರೆಗೆ ಪ್ರತಿ ರೈತನಿಗೆ
- ಗೊಬ್ಬರ, ಬೀಜ, ಸಾವಯವ ಕೃಷಿ, ಡ್ರಿಪ್ ಇರೆಗೇಶನ್ ವೆಚ್ಚಗಳಿಗೆ ಅನ್ವಯ
- ಅರ್ಜಿ ಪ್ರಕ್ರಿಯೆ ಆನ್ಲೈನ್ನಲ್ಲಿ ಲಭ್ಯವಿದ್ದು, ಹತ್ತಿರದ ಕೃಷಿ ಕಚೇರಿಯಿಂದ ಸಹ ಸಹಾಯ ಪಡೆಯಬಹುದು
ಅಡಿಕೆ ಬೆಳೆಗಾರರಿಗೊಂದು ಸುವರ್ಣಾವಕಾಶ ಸರ್ಕಾರದಿಂದ ₹ 2 ಲಕ್ಷವರೆಗೆ ಸಬ್ಸಿಡಿ ಪಡೆಯಲು ಇಲ್ಲಿ ಅರ್ಜಿ ಸಲ್ಲಿಸಿ
ಇದೊಂದು ನಿಜವಾದ ಅವಕಾಶ!
ಅಡಿಕೆ ಬೆಳೆಗಾರರು ಈ ಯೋಜನೆಯಿಂದ ಲಾಭ ಪಡೆದು ತಮ್ಮ ತೋಟವನ್ನು ನವೀಕರಿಸಿಕೊಳ್ಳಬಹುದಾಗಿದೆ. ಇನ್ನೂ ತಡ ಮಾಡದೆ, ಇಂದೇ ಅರ್ಜಿ ಹಾಕಿ – ಈ ಮಾಹಿತಿಯನ್ನು ಇತರ ರೈತ ಸ್ನೇಹಿತರುಗಳಿಗೂ ಶೇರ್ ಮಾಡಿ!