-
Question of
ಇತ್ತೀಚಿಗೆ 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಂಡವರು ಯಾರು ?
-
ವೈರಲ್ ಆಚಾರ್ಯ.
-
ಅರವಿಂದ್ ಪನಗಾರಿಯ
-
ಜಗದೀಶ್ ಭಗವತಿ
-
ಅಮಿತ್ ಮಿತ್ರ.
Correct Wrong
-
-
Question of
ಡಿ ,ಆರ್, ಡಿ, ಓ, ತನ್ನ ಎಷ್ಟನೇ ಸಂಸ್ಥಾಪನ ದಿನವನ್ನು ಒಂದು ಜನವರಿ 2024 ರಂದು ಆಚರಿಸಿದೆ?
-
66
-
64
-
23
-
56
Correct Wrong
-
-
Question of
ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಯಾವ ರಾಜ್ಯದಲ್ಲಿ ಮೊದಲ ಬಾಲಕಿಯರ ಸೈನಿಕ ಶಾಲೆಯನ್ನು ಉದ್ಘಾಟಿಸಿದರು?
-
ವೃಂದಾವನ ಉತ್ತರ ಪ್ರದೇಶ
-
ದ್ವಾರಕ ಗುಜರಾತ್.
-
ಚೆನ್ನೈ ತಮಿಳುನಾಡು
-
ಕೊಚ್ಚಿ ಕೇರಳ
Correct Wrong
-
-
Question of
ಏಕಕಾಲದಲ್ಲಿ 108 ಸ್ಥಳಗಳಲ್ಲಿ ಅತಿ ಹೆಚ್ಚು ಜನರು ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಯಾವ ರಾಜ್ಯದಲ್ಲಿ ಗೆನ್ನಿಸ್ ವಿಶ್ವ ದಾಖಲೆ ಮಾಡಿದರು?
-
ಕರ್ನಾಟಕ
-
ಗುಜರಾತ್
-
ಉತ್ತರ ಪ್ರದೇಶ್
-
ಕೇರಳ
Correct Wrong
-
-
Question of
ಜಮ್ಮು ಮತ್ತು ಕಾಶ್ಮೀರದ ಯಾವ ಸಂಘಟನೆಯನ್ನು ಕಾನೂನುಬಾಹಿರ ಸಂಘ ಎಂದು ಕೇಂದ್ರ ಸರ್ಕಾರ ಘೋಷಿಸಿದೆ?
-
ತೆಹ್ರೀಕ್ – ಎ – ಹುರಿಯತ್
-
ತಮಿಳುನಾಡು ಲಿಬರೇಷನ್ ಆರ್ಮಿ
-
ಪೀಪಲ್ ಲಿಬರೇಶನ್ ಆರ್ಮಿ
-
ಜಮ್ಮು ಮತ್ತು ಕಾಶ್ಮೀರ ಇಸ್ಲಾಮಿಕ್ ಪ್ರಿಂಟ್
Correct Wrong
-
-
Question of
ಜಾಗತಿಕ ಕುಟುಂಬ ದಿನವನ್ನು ಎಂದು ಆಚರಿಸಲಾಗುತ್ತದೆ?
-
ಜನವರಿ 1
-
ಡಿಸೆಂಬರ್ 30
-
ಡಿಸೆಂಬರ್ 29
-
ಜನವರಿ 2
Correct Wrong
-
-
Question of
ನೀತಿ ಆಯೋಗದ ಹೊಸ ಸಿಇಓ ಯಾರು ?
-
ಬಿ ವಿ ಆರ್ ಸುಬ್ರಹ್ಮಣ್ಯಂ.
-
ಅನುಪ್ ಬ್ಯಾನರ್ಜಿ
-
ರಾಜು ವರ್ಧನ್ ಸಿಂಹ
-
ರಾಜುವರ್ಧನ ಸಿಂಹ
-
ನಟರಾಜನ್ ಸುಂದರ್
Correct Wrong
-
-
Question of
ಮಿಜೋರಾಂ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾದವರು ಯಾರು ?
-
ಜೋರಾಮ್ ತಂಗ
-
ಲಾಲ್ಡು ಹೋಮ
-
ವಿಪ್ಲಪ್ ಕುಮಾರ್
-
ನಿತೇಶ್ ಕುಮಾರ್
Correct Wrong
-
-
Question of
ಇಂಡಿಯನ್ ಕೊಸ್ಟ್ ಗಾರ್ಡ್ ಇದರ 25ನೇ ಡೈರೆಕ್ಟರ್ ಜನರಲ್ ಆಗಿ ಆಯ್ಕೆಯಾದವರು ಯಾರು ?
-
ವಿನಾಯಕ ಗೋಡ್ಸೆ
-
ಅತುಲ್ ಕರವಾಲ್
-
ರಾಕೇಶ್ ಪಾಲ್
-
ವಿಜಯ್ ಮೋಹಂತಿ
Correct Wrong
-
-
Question of
ಭಾರತದ ನೂತನ ಸೆಂಟ್ರಲ್, ವಿಜಿಲೆನ್ಸ್ ಕಮಿಷನರ್ ಆಗಿ ಆಯ್ಕೆಯಾದವರು ಯಾರು ?
-
ಪ್ರವೀಣ್ ಕುಮಾರ್ ಶ್ರೀವಾಸ್ತವ್
-
ರಾಜೀವ್ ಸಿಂಗ್ ರಘುವಂಶಿ
-
ಶಾಮ್ ಕುಮಾರ್ ಶ್ರೀನಿವಾಸನ್
-
ಸಮೀರ್ ವೆಂಕಟಪತಿ ಕಾಮತ್
Correct Wrong
-
-
Question of
ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ಇದರ ನೂತನ ನಿರ್ದೇಶಕರು ಯಾರು ?
-
ವಿವೇಕ ಬಾಸಿನ್
-
ರಜನೀಶ್ ಕುಮಾರ್
-
ತಪನ ಸಿಂಪಾಲ್
-
ರಾಜು ಚೌದರಿ
Correct Wrong
-
-
Question of
ಸಮೃದ್ಧಿಯ ಮೂರ್ತಿ ಎಲ್ಲಿದೆ?
-
ಹೈದರಾಬಾದ್
-
ಬೆಂಗಳೂರು
-
ಇಂದೋರ್
-
ಚೆನ್ನೈ
Correct Wrong
-
-
Question of
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಾಂತಿಯ ಪ್ರತಿಮೆಯನ್ನು ಎಲ್ಲಿ ಅನಾವರಣ ಮಾಡಿದರು?
-
ಭೂಪಾಲ್
-
ಪಾಳಿ
-
ಸೂರತ್
-
ರಾಂಚಿ
Correct Wrong
-
-
Question of
ಶಾಂತಿಯ ಪ್ರತಿಮೆ ಇದು ಯಾರ ಮೂರ್ತಿಯಾಗಿದೆ ?
-
ಗೌತಮ ಬುದ್ಧ
-
ಉಪಗುಪ್ತ
-
ಆಚಾರ್ಯ ವಿಜಯವಲ್ಲಭ ಸುರೇಶ್ವರ
-
ಆಚಾರ್ಯ ಸುರೇಂದ್ರ
Correct Wrong
-
-
Question of
ಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆ ಸ್ಟ್ಯಾಚು ಆಫ್ ಯುನಿಟಿ ಯಾವ ರಾಜ್ಯದಲ್ಲಿದೆ?
-
ರಾಜಸ್ಥಾನ
-
ಗುಜರಾತ್
-
ಮಹಾರಾಷ್ಟ್ರ
-
ಉತ್ತರ ಪ್ರದೇಶ
Correct Wrong
-
-
Question of
ಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆ ಸ್ಟ್ಯಾಚು ಆಫ್ ಯುನಿಟಿ ಯಾರ ಪ್ರತಿಮೆ ಯಾಗಿದೆ ?
-
ಸುಭಾಷ್ ಚಂದ್ರ ಬೋಸ್
-
ಸರ್ದಾರ್ ವಲ್ಲಭಾಯಿ ಪಟೇಲ್
-
ಬಾಲಗಂಗಾಧರ್ ತಿಲಕ್
-
ಬಿಪಿನ್ ಚಂದ್ರ ಪಾಲ್
Correct Wrong
-
-
Question of
112 ಮೀಟರ್ ಭಗವಾನ್ ಶಿವನ ಮೂರ್ತಿ ಎಲ್ಲಿ ಅನಾವರಣ ಮಾಡಲಾಗಿದೆ ?
-
ನಾತದ್ವಾರ್ ರಾಜಸ್ಥಾನ
-
ಸೂರತ್
-
ಪುಣೆ
-
ಹೈದರಾಬಾದ್
Correct Wrong
-
-
Question of
ಭಗವಾನ್ ಬುದ್ಧನ ಅತ್ಯಂತ ಉದ್ದವಾದ ಶಯನ ಮುದ್ರೆ ಪ್ರತಿಮೆಯಲ್ಲಿ ಸ್ಥಾಪಿಸಲಾಗಿದೆ ?
-
ಶಿಮ್ಲಾ
-
ಬೋಧ ಗಯ
-
ಡೆಹ್ರಾಡೂನ್
-
ಪಠಾಣ್ ಕೋಟ್
Correct Wrong
-
-
Question of
ಯಾವ ರಾಜ್ಯದಲ್ಲಿ ಸೀತಾಮಾತೆಯ 251 ಮೀಟರ್ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ?
-
ಉತ್ತರ ಪ್ರದೇಶ್
-
ಬಿಹಾರ್
-
ಹರಿಯಾಣ
-
ಮಹಾರಾಷ್ಟ್ರ
Correct Wrong
-
-
Question of
ಎಲ್ಲಿ 151 ಅಡಿ ಎತ್ತರದ ಲಕ್ಷ್ಮಣನ ಪ್ರತಿಮೆಯನ್ನು ಎಲ್ಲಿ ಸ್ಥಾಪಿಸಲಾಗುವುದು?
-
ಹರಿದ್ವಾರ
-
ಉತ್ತರ ಪ್ರದೇಶ
-
ಮೊರಬಿ
-
ಲಾತೂರ್
Correct Wrong
-
This post was created with our nice and easy submission form. Create your post!
GIPHY App Key not set. Please check settings