Tag Archives: Agriculture

Ten Thousand Per Acre For Farmers | ಒಂದು ಎಕರೆಗೆ 10000/- ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿಸುದ್ದಿ

Ten Thousand Per Acre For Farmers

ಅಕಾಲಿಕ ಮಳೆ ಮತ್ತು ವಿರಳ ಮಳೆಯ ಪರಿಣಾಮ ಬೆಳೆ ನಾಶ ಅನುಭವಿಸಿದ ರೈತರಿಗೆ ಸರ್ಕಾರದಿಂದ ಭಾರೀ ಪರಿಹಾರ ಘೋಷಿಸಲಾಗಿದೆ.

Ten Thousand Per Acre For Farmers

ರೈತರ ಖಾತೆಗೆ ನೇರ ಹಣ ಜಮಾ!

  • 823 ರೈತರಿಗೆ ₹68 ಲಕ್ಷಕ್ಕೂ ಅಧಿಕ ಪರಿಹಾರ
  • ಒಟ್ಟು 688 ಎಕರೆ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ
  • ಪ್ರತಿ ಎಕರೆಗೆ ₹10,000 ಪರಿಹಾರ ಧನ
  • ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ (Direct Bank Transfer)

ಪರಿಹಾರದ ವಿವರ

ರಾಗಿ, ಜೋಳ, ತರಕಾರಿ ಮುಂತಾದ ಷಾರ್ಟ್‌ಟರ್ಮ್ ಬೆಳೆಗಳು ಮಳೆಯ ಹಾನಿಗೆ ಒಳಗಾದ ಬೆನ್ನಲ್ಲೇ, ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಷ್ಟದ ಮಾಹಿತಿ ಸರ್ಕಾರಕ್ಕೆ ಸಲ್ಲಿಸಿದ್ದರು. ಸರ್ಕಾರವು ತ್ವರಿತವಾಗಿ ಸ್ಪಂದಿಸಿ ಪರಿಹಾರದ ಮೊತ್ತ ಬಿಡುಗಡೆಗೆ ಒಪ್ಪಿಗೆ ನೀಡಿದೆ.

ರೈತರ ಸಂತೋಷ

ಪರಿಹಾರ ಘೋಷಣೆಯ ನಂತರ, ಹಲವಾರು ತಾಲ್ಲೂಕುಗಳಲ್ಲಿ ರೈತರು ಸಂತಸ ವ್ಯಕ್ತಪಡಿಸಿದ್ದಾರೆ:

ಮುಂದಿನ ಹಂತದಲ್ಲಿ ಕೃಷಿ ತಜ್ಞರ ಸಲಹೆಗಳು

  • ಮಳೆ ಬರುವ ಸಾಧ್ಯತೆಗಳ ಆಧಾರದಲ್ಲಿ ಮಾತ್ರ ಬಿತ್ತನೆ ಪ್ರಾರಂಭಿಸಬೇಕೆಂದು ಸಲಹೆ
  • ಹವಾಮಾನ ಮುನ್ಸೂಚನೆ ಪಾಲನೆ ಮಾಡುವ ಸೂಚನೆ
  • ಗ್ರಾಮ ಮಟ್ಟದಲ್ಲಿ ಜಾಗೃತಿ ಶಿಬಿರಗಳ ಮೂಲಕ ಮಾಹಿತಿ ಹಂಚಿಕೆ

ಎಲ್ಲಿ ಎಲ್ಲಿ ಪರಿಹಾರ?

ಪಾರ್ಗಿ, ಧಾರೂರು, ತಾಂಡೂರು, ಮರ್ಪಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ತಾಲ್ಲೂಕುಗಳ ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ. ಜಿಲ್ಲೆಯಾದ್ಯಂತ ಇದು ಆರ್ಥಿಕ ಸಹಾಯದ ಬೆಳಕು ಎಂಬಂತೆ ರೈತ ಸಮುದಾಯದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.

ಕರ್ನಾಟಕದ ರೈತರಿಗೆ

ಇದೇ ರೀತಿಯ ಹವಾಮಾನ ವೈಪರೀತ್ಯವು ನಮ್ಮ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಹ ಕೃಷಿಗೆ ಹಾನಿಯುಂಟುಮಾಡುತ್ತಿದೆ. ಆದ್ದರಿಂದ, ಇಂದೇ ರೈತರು ತಮ್ಮ ಭವಿಷ್ಯವನ್ನು ರಕ್ಷಿಸಿಕೊಳ್ಳಲು ಮತ್ತು ಸಾಧ್ಯವಿರುವ ಪರಿಹಾರದ ಪ್ರಯೋಜನ ಪಡೆಯಲು “ಬೆಳೆ ವಿಮೆ” ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಎಲ್ಲಾ ಬೆಳೆಗಳಿಗೂ ಸಹ ಸರ್ಕಾರದಿಂದ ಅತೀ ಹೆಚ್ಚು ಅಂದರೆ 5 ಸಾವಿರದಿಂದ 50 ಸಾವಿರದ ವರೆಗೂ ಪರಿಹಾರ ಘೋಷಣೆ ಮಾಡುವ ಸಾಧ್ಯತೆಗಳಿರುವುದರಿಂದ ಕೊನೆಯ ದಿನಾಂಕದ ಒಳಗಾಗಿ ಎಲ್ಲಾ ರೈತರು ಈ ಕೆಳಗಿನ ನೇರ ಲಿಂಕ್‌ ಮೂಲಕ ಅರ್ಜಿಯನ್ನು ಹಾಕಲು ತಿಳಿಸಲಾಗಿದೆ.

ಈ ಕೆಳಗಿನ ಲಿಂಕ್‌ನ ಮೂಲಕ ನೀವು ಕೂಡಾ ಬೆಳೆ ವಿಮೆಗೆ ಅರ್ಜಿ ಹಾಕಬಹುದು:
👉 [Open Now]

ಇದು ಕೇವಲ ಪರಿಹಾರವಲ್ಲ – ಮುಂದಿನ ಕೃಷಿಗೆ ನವಶಕ್ತಿ. ರೈತರ ಜಿವನೋಪಾಯ ಉಳಿಸಿಕೊಳ್ಳಲು ಸರ್ಕಾರಗಳ ಈ ಸಹಾಯ ಯೋಜನೆಗಳು ಮಾದರಿಯಾಗಬಹುದಾಗಿದೆ. ಮುಂದಿನ ಸಂಕಷ್ಟಗಳ ಎದುರಿಗೆ ಈಗಲೇ ಸಜ್ಜಾಗೋಣ – ವಿಮೆ ಮಾಡಿಸಿ, ಭದ್ರತೆ ಪಡೆಯೋಣ. ವಿಕಾರಾಬಾದ್ ಜಿಲ್ಲೆಯಲ್ಲಿ ಅಕಾಲಿಕ ಮಳೆ ಮತ್ತು ವಿರಳ ಮಳೆಯ ಪರಿಣಾಮ ಬೆಳೆ ನಾಶ ಅನುಭವಿಸಿದ ರೈತರಿಗೆ ಸರ್ಕಾರದಿಂದ ಭಾರೀ ಪರಿಹಾರ ಘೋಷಿಸಲಾಗಿದೆ.

Agriculture Land For Sale | 8 ಎಕರೆ ಅಡಿಕೆ ಕಾಳುಮೆಣಸು ಮತ್ತು ರಬ್ಬರ್ ತೋಟ ಮಾರಾಟಕ್ಕಿದೆ

Agriculture Land For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ‌ ಕಾಳುಮೆಣಸು ಮತ್ತು ರಬ್ಬರ್ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಕೃಷಿ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Agriculture Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 8 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 5 ಎಕರೆಯಲ್ಲಿ ತೋಟ ಇದೆ, ಇನ್ನು ಉಳಿದ ಜಾಗದಲ್ಲಿ ರಬ್ಬರ್‌ ಮತ್ತು ಕಾಳುಮೆಣಸು ಇದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 5 ಎಕರೆಯಲ್ಲಿ ಸಂಪೂರ್ಣ ಅಡಿಕೆ ತೋಟ ಇದೆ, ಉಳಿದ ಜಾಗದಲ್ಲಿ ರಬ್ಬರ್‌ ಹಾಗು ಕಾಳುಮೆಣಸು ತೋಟ ಇದೆ ಈಗಾಗಲೆ 40 ಕ್ವಿಂಟಾಲ್‌ ಕೆಂಪಡಿಕೆ ಆಗುತ್ತೆ, ಒಂದು ವರ್ಷಕ್ಕೆ 10 ಕ್ವಿಂಟಾಲ್‌ ಕಾಳುಮೆಣಸು ಸಿಗುತ್ತೆ ಹಾಗೆ ರಬ್ಬರ್‌ ಒಳಗಡೆ ಅಡಿಕೆ ಸಸಿಗಳನ್ನು ನೆಡಲಾಗಿದೆ, ಹಾಗೆ ಈ ಜಾಗದಲ್ಲಿ 3 ಬೋರ್ವೆಲ್‌ ಗಳು ಇವೆ ಹಾಗೆ ಈ ಜಮೀನಿಗೆ ಅನುಕೂಲವಾಗುವಂತೆ ವಿದ್ಯುತ್‌ ಟ್ರಾನ್ಸ್ಫಾರ್ಮರ್‌ ಕೂಡ ಇದೆ ವಿದ್ಯುತ್‌ ವೋಲ್ಟೇಜ್‌ ಗೆ ಯಾವುದೇರೀತಿಯ ಸಮಸ್ಯೆ ಇಲ್ಲ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale

ಈ ಜಾಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ ರಿಪ್ಪನ್‌ ಪೇಟೆಗೆ ಹತ್ತಿರ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ನೋಡಬಹುದು ಹಾಗು ಖರೀದಿ ಮಾಡಬಹುದು. ಈ ಜಮೀನಿನಿಂದ ವರ್ಷಕ್ಕೆ ಹೆಚ್ಚು ಕಡಿಮೆ 30 ಲಕ್ಷ ಆದಾಯ ಸಿಗುವ ಜಮೀನು ಇದಾಗಿದೆ .

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Arecanut Plant For Sale | 3 ಎಕರೆ 30 ಗುಂಟೆ ಅಡಿಕೆ ಸಸಿತೋಟ ಮಾರಾಟಕ್ಕಿದೆ

Arecanut Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಕೃಷಿ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Arecanut Plant For Sale
Arecanut Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 3 ಎಕರೆ 30 ಗುಂಟೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 2 ಎಕರೆ 20 ಗುಂಟೆಯಲ್ಲಿ ತೋಟ ಇದೆ, ಇನ್ನು ಉಳಿದ 1.5 ಗುಂಟೆ ಖಾಲಿ ಜಾಗ ಇದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ ಅಡಿಕೆ ಸಸಿ ತೋಟ ಇದೆ, 1 ವರ್ಷದ ಸಸಿ ತೋಟ ಇದಾಗಿದೆ ಹಾಗೆ ಈ ಜಾಗದಲ್ಲಿ ಒಂದು ಬೋರ್ವೆಲ್‌ ಇದೆ ಇದು 5 ಇಂಚ್‌ ನೀರು ಇದೆ. ತೋಟಕ್ಕೆ ಯಾವುದೇ ರೀತಿಯ ನೀರಿನ ಕೊರತೆ ಇರುವುದಿಲ್ಲ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale

ಈ ಜಾಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ ರಿಪ್ಪನ್‌ ಪೇಟೆ ಹಾಗು ಹೊಸನಗರಕ್ಕೆ ತುಂಬಾನೆ ಹತ್ತಿರ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ನೋಡಬಹುದು ಹಾಗು ಖರೀದಿ ಮಾಡಬಹುದು.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098